Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಸಿ. ಡಿ. ಬಿಡುಗಡೆ ಮತ್ತು ಅಪರಂಜಿ ಅಂತರ್ಜಾಲ ತಾಣದ ಉದ್ಘಾಟನೆ

ಮೊನ್ನೆ ಮಾರ್ಚ್ ಇಪ್ಪತ್ತೇಳರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅದ್ಧೂರಿ ಸಮಾರಂಭವೊಂದು ನಡೆಯಿತು. ಕೊರವಂಜಿ ಮಾಸಪತ್ರಿಕೆಯ ೨೫ ವರ್ಷಗಳ ಎಲ್ಲಾ ಸಂಚಿಕೆಗಳನ್ನೊಳಗೊಂಡ ಸಿ.ಡಿ., ಹಾಗೂ ಅಪರಂಜಿ ಮಾಸಪತ್ರಿಕೆಯ ಅಂತರ್ಜಾಲ ತಾಣದ ಉದ್ಘಾಟನೆ ಇವುಗಳನ್ನು ಹಮ್ಮಿಕೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಶ್ರೀ ಎನ್. ರಾಮಾನುಜ ಅವರು ವಹಿಸಿದ್ದರು. ಸಮಾರಂಭಕ್ಕೆ ಆಗಮಿಸಿದ್ದ ಸಭಿಕರನ್ನು ಅಪರಂಜಿ ಪತ್ರಿಕೆಯ ಸಂಪಾದಕರಾದ ಶ್ರೀ ಎಂ. ಶಿವಕುಮಾರ್ ಸ್ವಾಗತಿಸಿದ ನಂತರ, ಮಾನ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಿ.ಡಿ. ಯನ್ನು ಬಿಡುಗಡೆ ಮಾಡಿದರು. ಅಂತರ್ಜಾಲ ತಾಣದ ಉದ್ಘಾಟನೆಯನ್ನು ಕೆನರಾ ಬ್ಯಾಂಕಿನ ನಿರ್ವಾಹಕ ನಿರ್ದೇಶಕರಾದ ಶ್ರೀ ಜಗದೀಶ ಪೈ ಅವರು ನೆರವೇರಿಸಿದರು. ಸರ್ವಶ್ರೀ ಮನು ಬಳಿಗಾರ್, ಅ.ರಾ.ಮಿತ್ರ, ಗುರುರಾಜ ಕರ್ಜಗಿ ಹಾಗೂ ಶ್ರೀನಿವಾಸ ವೈದ್ಯ ಇವರುಗಳ ಚೇತೋಹಾರಿ ಮಾತುಗಳು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅಪರಂಜಿ ಮಾಸಪತ್ರಿಕೆಯ ಉಪ ಸಂಪಾದಕರಾದ ಶ್ರೀ ಬೇಲೂರು ರಾಮಮೂರ್ತಿಯವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ನೀಡಿದ ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳಿಗೆ ಅಪರಂಜಿ ಬಳಗದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.

image
image
image
image
image
image
image
ಅಪರಂಜಿ ಕಿಡಿ
ಪ್ರಕಾಶ್

ನಮ್ಮ ನಿಮ್ಮಲ್ಲಿ
ಶಿವಕುಮಾರ್

ಅವಿಸ್ಮರಣಿಯ ನಗೆಗಾರರು - 3
ಶಿವಕುಮಾರ್

ಅರಿಚ್ಚಂದ್ರ ಅಮರ !
ಪ್ರೊ॥ ಎಂ. ಕೃಷ್ಣೇಗೌಡ

ನಿಂಗೆಂತಾ ಗೊತ್ತಿದ್ದು ?
ಭಾಗೀರಥಿ ಹೆಗಡೆ

ಹೂವೇ……ಹೂವೇ
ನಳಿನಿ ಸೂರ್ಯಪ್ರಾಕಾಶ್

ಜಾಲತಾಣ ಜಾಣತನ
ಅಣಕು ರಾಮನಾಥ್

ಶರಲೇಖನ ಪುನರಾಗಮನ
ವತ್ಸನ

ಸೋಮು ಆಫೀಸ್ ನಾಟಕ
ಬೇಲೂರು ರಾಮಮೂರ್ತಿ

ದಾರಿ ಕಾಣದಾಗಿದೆ ರಾಘವೇಂದ್ರನೇ…!
ಲತಾ ಹೆಗಡೆ

ಮನೆ ಬದಲಾಯಿಸಿ ನೋಡು !
ಸುಚಿತ್ರಾ ಹೆಗಡೆ

ಡೋಕ್ಲಾ ಇನ್ನೊಂದ್ ಹಾಕ್ಲಾ
ಎಂ. ಎಸ್. ನರಸಿಂಹಮೂರ್ತಿ

ಕ್ರಶ್........!
ಚಿತ್ರಾ ರಾಮಚಂದ್ರನ್

ಇಂದಿನ ಕಾಲದ ನಾಯಕರು
ಎಚ್. ಡುಂಡಿರಾಜ್

ತುಂತುರು
ದಂನಆ

ಅಥ್ಲೀಟ್ ಆಗೋದೇನ್ಮಹಾ!?
ಜಯಶ್ರೀ ದೇಶಪಾಂಡೆ

ಲೈಕಾಯಣ
ಎಸ್. ಎನ್. ಗಣನಾಥ

ಕಾರ್ಟೂನ್
ರಾಂಕಿ ಬೆಳ್ಳೂರ್

ದೇವರು ಕೊಟ್ಟದ್ದು, ಕೊಡದ್ದು….
ಎಚ್. ಗೋಪಾಲಕೃಷ್ಣ

ಕಂದನಿಗೇಕೆ ಮುದ್ದಿನ ಭಾಷೆ?
ಗಣೇಶ ಹೆಗ್ಗಡೆ

ಬಹುಮನಿ ಸಾಮ್ರಾಜ್ಯ
ನಳಿನಿ ಟಿ. ಭೀಮಪ್ಪ

ಜಯಹೇ ರಸರುಚಿಗಳ ಬೀಡೆ……!
ಸುಮಾ ರಮೇಶ್

ನಗಲು ಒಂದೇ ದಿನ ಸಾಕೇ ?
ಕೆ. ಎಸ್. ಸೋಮೇಶ್ವರ

ಹಿರಿಯರ ತೀರ್ಮಾನ
ಡಾ॥ ಶ್ಯಾಮಲಾ ರವಿಶಂಕರ್

ನೆನಪಿನ ಶಕ್ತಿ ಜಾಸ್ತಿ ಇರಲಿ, ನಾಲಿಗೆಯದು ಕಡಿಮೆ ಆಗಲಿ!
ಸಹನ ಪ್ರಸಾದ್

ಪ್ರವಾಸ?……ಪ್ರಯಾಸ !?
ಸೌಮ್ಯ ಮಿತ್ರ

ಮಡಿ ಮಡಿ ಎಂದು ಅಡಿಗಡಿಗ್ಹಾರುವೆ….
ವೈ. ಎನ್. ಗುಂಡೂರಾವ್

ಸೂಪರ್ ನಾನಾ ನಾನಿಗಳಾಗಿ!
ಜಿ. ವಿ. ಅರುಣ

ಸಿ.ಸಿ.ಟಿ.ವಿ. ಕ್ಯಾಮೆರಾಗಳ ಸಮಾವೇಶ
ರಾಂಕಿ ಬೆಳ್ಳೂರ್

ಅಪರೂಪದ ಅಪರಂಜಿ
ಕುಮುದಾ ಪುರುಷೋತ್ತಮ್

ಸಭಾತ್ಯಾಗ
ಸುಧಾ ಸರನೋಬತ್

ಸವತಿಯೊಂದಿಗೆ ಸರಸ
ನಿರ್ಮಲ ಮೃತ್ಯುಂಜಯ ಸ್ವಾಮಿ

ಮೈಸೂರಿಗೆ ಹೋಗುವಾಗ ಆದ ಅವಾಂತರ
ಇ. ಆರ್. ರಾಮಚಂದ್ರನ್

ಶ್ವಾನ ಭೋಜನ-ಬಿಟ್ಟಿ ಬಿರಿಯಾನಿ
ಅಶೋಕ ಪೂಜಾರ

ನಂಗೇ ಬಕ್ರಾ ಮಾಡಿದರೆ….ಬಿಡ್ತೀನಾ
ವಿ. ವಿಜಯೇಂದ್ರ ರಾವ್

ಟೈಪಿಸ್ಟ್
ಎಂ. ಎನ್. ಸುಂದರ ರಾಜ್

ಚಿಪ್ಪಿಂಡಿಯಾ !
ತುರುವೇಕೆರೆ ಪ್ರಾಸಾದ್