Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಅಪರಂಜಿ ಟ್ರಸ್ಟ್ - ಹಾಸ್ಯೋತ್ಸವ ೨೦೦೯

ಸಂಸ್ಕರಣೆ - ಡಾ.ಎಚ್ . ಕೇ. ರಂಗನಾಥ್
ಮುಖ್ಯ ಅತಿಥಿ - ಪ್ರೊ ಜಿ . ವೆಂಕಟಸುಬ್ಬಯ್ಯ
ಡಾ. ರಂಗನಾಥ್ ಬಗ್ಗೆ - ಶ್ರೀಮತಿ ಯಮುನಾ ಮೂರ್ತಿ.
ಡಾ . ರಂಗನಾಥರ ವೈಶಿಷ್ಟ್ಯ - ಸಿ . ಏನ್ ಕೃಷ್ಣಮಾಚಾರ್
ರಾಜಕೀಯದಲ್ಲಿ ಹಾಸ್ಯ - ಶ್ರೀ ಏನ್. ಸುರೇಶ ಕುಮಾರ್
ಹಾಸ್ಯ ರಂಜನೆ - ಪ್ರೊ .ಕೃಷ್ಣೆ ಗೌಡ
ನಮ್ಮ ಮನದಲ್ಲಿ ನಮ್ಮ ತಂದೆ - ಶ್ರೀಮತಿ ಅಂಜನ
ಕುಂಚದಲ್ಲಿ ಕೊಂಚ ನಗೆ - ಶ್ರೀ ಬಾಗುರ್ ಮಾರ್ಕಂಡೇಯ
ಶ್ರೀ ಕು ಗೋ ( ಎಚ್ .ಗೋಪಾಲ ಭಟ್ಟ ) ಅವರಿಗೆ ಅಭಿನಂದನೆ ಮತ್ತು ಸನ್ಮಾನ .
ಗಾನವಿನೋದಿನಿ ತಂಡದಿಂದ ಹಾಸ್ಯ, ಗಾನ, ವೈವಿಧ್ಯ, ಮತ್ತು ಹಾಸ್ಯ ತುಣುಕುಗಳು .

image
image
image
image
image